ಬುದ್ದಿವಂತರ ನಾಡಲ್ಲಿ ಅರಗಿಸಿಕೊಳ್ಳಲಾಗದ ಘಟನೆ
ಇತ್ತೀಚಿಗೆ ನಡೆದ ಗುವಾಹಾಟಿ ಪ್ರಕರಣದಿಂದ ಮೂಗಿನ ಮೇಲೆ ಬೆರಳನಿಟ್ಟು
.ಇಂತದೊಂದು ಉಗ್ರತನ ದುರ್ಘಟನೆ ನಮ್ಮಲ್ಲೂ ಚಳಪಳಿಸುತ್ತದೆಯೇ ಎಂದು ಕೋಪ -ಆವೇಶ -ಆಕ್ರೋಶ ಹತಾಶೆ ಗಳನ್ನೂ
ಕೋಟಿ ಹೃದಯಗಳು ಅರಗಿಸಿಕೊಳ್ಳುತ್ತಿರುವ ಮಧ್ಯೆ ಗಾಯದ ಮೇಲೆ ಬರೆ ಎಳೆದಂತೆ ಮಂಗಳೂರಿನ ಪಡಿಲ್ ನ ಹೋಂ
ಷ್ಟೇ ಮೇಲೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ಹಿಂಸಾತ್ಮಕ ರೀತಿಯಲ್ಲಿ ನಡೆದುಕೊಂಡ ಚಿತ್ರಣವನ್ನು
ಗಮನಿಸುತ್ತಿದ್ದರೆ ,ನಿಜಕ್ಕೂ ಎಂತವನಿಗಾದರೂ ಹೃದಯ ಕಲ್ಲಾಗದೇ ಇರಲಾರದು.
ಸಂಸ್ಕ್ರತಿ -ಸಬ್ಯೆತೆಗೆ ಹೆಸರು ಪಡೆದ ಕರ್ನಾಟಕ ಅದರಲ್ಲೂ ಬುದ್ದಿವಂತರ
ನಾಡಾದ ಕರಾವಳಿಯಲ್ಲಿ ನಡೆದ ಈ ಘಟನೆಯನ್ನು ಸಹಿಸಿ ಕೊಳ್ಳುದಾದರೂ ಹೇಗೆ ? ರೇವ್ ಪಾರ್ಟಿ ನಡೆಯುತ್ತಿದೆ
ಎಂಬ ವರ್ತಮಾನ ಮೇರೆಗೆ ಅಲ್ಲಿಗೆ ದಾವಿಸುವ ಸಂ ಸ್ಕ್ರತಿ ರಕ್ಷಕರು ಎಂದು ಹಣೆಪಟ್ಟಿ ಯಲ್ಲಿದ್ದ ಹಿ೦
.ಜಾ .ವೇ ಮೊದಲು ಪೋಲಿಸ್ ಇಲಾಖೆ ಗೆ ಸುದ್ದಿ ಮುಟ್ಟಿಸ ಬೇಕಿತ್ತು .ತಮ್ಮ ಘನ೦ದಾರಿ ಕೆಲಸವನ್ನು
ಕ್ಲಿಕ್ ಮಾಡಿಕೊಳ್ಳ ಬೇಕೆಂದು ಪ್ರೆಸ್ /ಮೀಡಿಯಾದ ಜೊತೆ ತೆರಳುವ ಉದ್ದೇಶ ವಾದರೂ ಏನು ?ಒಳ ನುಗ್ಗಿ
ಏಕಾ-ಎಕಿ ಹಲ್ಲೆ ನಡೆಸುದರ ಬದಲು ಅಲ್ಲಿನ ಸನ್ನಿವೇಶ ,ವಿವರವನ್ನು ಪಡೆಯ ಬೇಕಿತ್ತು ..ಅಟ್ ಲಿಸ್ಟ್
ವಿಧ್ಯಾರ್ಥಿಗಳ ಮಾತನ್ನು ಆಲಿಸಲಾದರೂ ಪುರಸೊತ್ತು ನೀಡದೇ ತಾಲಿಬಾನ್ ರೀತಿಯಲ್ಲಿ ಮನ
ಬಂದಂತೆ ತಳಿಸಿ ,ವಿಧ್ಯಾರ್ಥಿಗಳ ,ಅದರಲ್ಲೂ ಹೆಣ್ಣು ಮಕ್ಕಳ ಬಟ್ಟೆಯನ್ನು ವಿವಸ್ತ್ರ ಗೊಳಿಸಿದ್ದು
ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದೂ ನಿಜಕ್ಕೂ ಖಂಡನೀಯ . .
ಘಟನೆಗೆ ಹಿ .ಜಾ .ವೇ ಯು ನಮ್ಮ ಪಾತ್ರವಿಲ್ಲ ಇದರಲ್ಲಿ
ದುಷ್ಟಶಕ್ತಿಗಳ ಕೈವಾಡ ವಿದೆ .ಎಂದು ಸಮರ್ಥಿಸಿಕೊಂಡಿದೆಯಾದರೂ, ಭಾಗವಹಿಸಿದ ಎಲ್ಲ ಕಿಡಿ ಗೆಡಿಗಳನ್ನು
ಬಂದಿಸಬೇಕು ನಂತರ ಸತ್ಯವನ್ನು ಹೊರ ಹಾಕಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು .ಈ ಕ್ರತ್ಯವನ್ನು ಎಸಗಿದ
ಇವರುಗಳಿಗೆ ಅಕ್ಕ -ತಂಗಿಯರಿಲ್ಲವೆ?ಅಥವಾ ಆಕಾಶದಿಂದ ಬಿದ್ದವರೇ ?ತಾಯಿ ಹೆಣ್ಣಲ್ಲವೇ ? ಹಿಂದೂ ಸಂಘಟನೆಯ
ಹೆಸರಿನ ವರ್ತನೆ ಇದು ಮೊದಲಿನದ್ದೇನೂ ಅಲ್ಲ ಈ ಹಿಂದೆ 2009 ಜನವರಿ 24 ರಂದು ಬಲ್ಮಟ ದ ಪಬ್ ಮೇಲೆ
ಶ್ರೀ ರಾಮ ಸೇನಾ ಕಾರ್ಯ ಕರ್ತರ ದಂಡು ದಾಳಿ ನಡೆಸಿತ್ತು.ಆ ಸಮಯದಲ್ಲೇ ಒಂದು ಬಿಗು ಕಟ್ಟು
-ನಿಟ್ಟಾ ದ ಕ್ರಮ ಕೈ ಗೊಂಡಿದ್ದರೆ, ಪ್ರಾಯಷ: ಇವತ್ತಿನ ಈ ಘಟನೆ ನಡೆಯುತ್ತಿರಲಿಲ್ಲವಿತ್ತೇನೋ ? ಅಷ್ಟಕ್ಕೂ
ಇವರರುಗಳ ವಿರುದ್ದ ಕ್ರಮ ಕೈ ಗೊ ಳ್ಳುದಾದರೂ ಹೇಗೆ? ಕೈ ಗೊಳ್ಳುವವರಾದರು ಯಾರು? ಎಂಬ ಪ್ರಶ್ನೆ
ಮೂಡುತ್ತಿದೆ ಕರ್ನಾಟಕದ ಬಿಜೆಪಿ ಸರ್ಕಾರಕ್ಕೆ ಇವರುಗಳೇ ದಾರಿ ದೀಪ ಸಂಘ ಪರಿವಾರಗಳ
ಪಾರ೦ಪರ್ಯವಿಲ್ಲದೆ ಬಿಜೆಪಿ ಸೆಟ್ಟೆರಲು ಸಾದ್ಯವಿಲ್ಲ
ಇತ್ತೀಚಿಗೆ ನಡೆದ ಗುವಾಹಾಟಿ ಪ್ರಕರಣದಿಂದ ಮೂಗಿನ ಮೇಲೆ ಬೆರಳನಿಟ್ಟು
.ಇಂತದೊಂದು ಉಗ್ರತನ ದುರ್ಘಟನೆ ನಮ್ಮಲ್ಲೂ ಚಳಪಳಿಸುತ್ತದೆಯೇ ಎಂದು ಕೋಪ -ಆವೇಶ -ಆಕ್ರೋಶ ಹತಾಶೆ ಗಳನ್ನೂ
ಕೋಟಿ ಹೃದಯಗಳು ಅರಗಿಸಿಕೊಳ್ಳುತ್ತಿರುವ ಮಧ್ಯೆ ಗಾಯದ ಮೇಲೆ ಬರೆ ಎಳೆದಂತೆ ಮಂಗಳೂರಿನ ಪಡಿಲ್ ನ ಹೋಂ
ಷ್ಟೇ ಮೇಲೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ಹಿಂಸಾತ್ಮಕ ರೀತಿಯಲ್ಲಿ ನಡೆದುಕೊಂಡ ಚಿತ್ರಣವನ್ನು
ಗಮನಿಸುತ್ತಿದ್ದರೆ ,ನಿಜಕ್ಕೂ ಎಂತವನಿಗಾದರೂ ಹೃದಯ ಕಲ್ಲಾಗದೇ ಇರಲಾರದು.
ಸಂಸ್ಕ್ರತಿ -ಸಬ್ಯೆತೆಗೆ ಹೆಸರು ಪಡೆದ ಕರ್ನಾಟಕ ಅದರಲ್ಲೂ ಬುದ್ದಿವಂತರ
ನಾಡಾದ ಕರಾವಳಿಯಲ್ಲಿ ನಡೆದ ಈ ಘಟನೆಯನ್ನು ಸಹಿಸಿ ಕೊಳ್ಳುದಾದರೂ ಹೇಗೆ ? ರೇವ್ ಪಾರ್ಟಿ ನಡೆಯುತ್ತಿದೆ
ಎಂಬ ವರ್ತಮಾನ ಮೇರೆಗೆ ಅಲ್ಲಿಗೆ ದಾವಿಸುವ ಸಂ ಸ್ಕ್ರತಿ ರಕ್ಷಕರು ಎಂದು ಹಣೆಪಟ್ಟಿ ಯಲ್ಲಿದ್ದ ಹಿ೦
.ಜಾ .ವೇ ಮೊದಲು ಪೋಲಿಸ್ ಇಲಾಖೆ ಗೆ ಸುದ್ದಿ ಮುಟ್ಟಿಸ ಬೇಕಿತ್ತು .ತಮ್ಮ ಘನ೦ದಾರಿ ಕೆಲಸವನ್ನು
ಕ್ಲಿಕ್ ಮಾಡಿಕೊಳ್ಳ ಬೇಕೆಂದು ಪ್ರೆಸ್ /ಮೀಡಿಯಾದ ಜೊತೆ ತೆರಳುವ ಉದ್ದೇಶ ವಾದರೂ ಏನು ?ಒಳ ನುಗ್ಗಿ
ಏಕಾ-ಎಕಿ ಹಲ್ಲೆ ನಡೆಸುದರ ಬದಲು ಅಲ್ಲಿನ ಸನ್ನಿವೇಶ ,ವಿವರವನ್ನು ಪಡೆಯ ಬೇಕಿತ್ತು ..ಅಟ್ ಲಿಸ್ಟ್
ವಿಧ್ಯಾರ್ಥಿಗಳ ಮಾತನ್ನು ಆಲಿಸಲಾದರೂ ಪುರಸೊತ್ತು ನೀಡದೇ ತಾಲಿಬಾನ್ ರೀತಿಯಲ್ಲಿ ಮನ
ಬಂದಂತೆ ತಳಿಸಿ ,ವಿಧ್ಯಾರ್ಥಿಗಳ ,ಅದರಲ್ಲೂ ಹೆಣ್ಣು ಮಕ್ಕಳ ಬಟ್ಟೆಯನ್ನು ವಿವಸ್ತ್ರ ಗೊಳಿಸಿದ್ದು
ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ್ದೂ ನಿಜಕ್ಕೂ ಖಂಡನೀಯ . .
ತಪ್ಪಿತಸ್ತರ
ವಿರುದ್ದ ಕ್ರಮ ಜರುಗಿಸಿದರೆ ಬಿಜಿಪಿ ಅಶಕ್ತಿದಾಯಕವಾಗುತ್ತದೆ ಹೀಗಾಗಿಯೇ ಏನೋ ಇಷ್ಟೊಂದು ಎತ್ತರಕ್ಕೆ
ಮೀರಿ ಈ ರೀತಿಯ ಘಟನೆಗಳು ಮರುಕಳಿಸಲು ಆಡಳಿತ ಪಕ್ಷ ಸಾಕ್ಷಿ ಭೂತವಾಗುತ್ತಿದೆ .ಇವತ್ತಿನ ಈ ಘಟನೆಯನ್ನು
ಇಲ್ಲಿಗೆ ಬಿಟ್ಟರೆ ಮುಂದೆ ಈ ಸಂಘಟನೆ ಗಳು ಒಂಟಿ ಮನೆಯ ಮೇಲೆ ದಾಳಿ ಮಾಡಿ ಹೆಂಗಳೆಯರನ್ನು ಮಾನ ಬಂಗ
ಮಾಡದೇ ಇರಲಾರರು ಎಂಬುದಕ್ಕೆ ಯಾವುದೇ ಅನುಮಾನ ವಿಲ್ಲ . ಸಮಾಜದ ಹಿತಕ್ಕಾಗಿ ಕಾರ್ಯನಿರ್ವಹಿಸುತ್ತವೆ
ಎಂಬ ಹಣೆ ಪಟ್ಟಿಯನ್ನು ಹೊಂದಿದ್ದರೆ ಮಲ್ಪೆ ಯಲ್ಲಿ ನಡೆದ ರೇವ್ ಪಾರ್ಟಿಯನ್ನು ನಿಲ್ಲಿಸ ಬಹುದಿತ್ತು
,ವಿಧಾನ ಸೌದದಲ್ಲಿ ಬ್ಲೂ ಫಿಲ್ಮ ನೋಡುತಿದ್ದ ಸಚಿವರ ವಿರುದ್ಧ ಹೊರಡಬಹುದಿತ್ತು ಆಗ ಎಲ್ಲಿಗೆ
ಹೋಗಿತ್ತು ಇವರುಗಳ ಕೆಚ್ಚದೆಯ ವೀರತನ ?


ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ