ಶನಿವಾರ, ಮೇ 26, 2018
ವಿಧ್ಯಾರ್ಥಿಗಳ ಹಿತ ದ್ರಷ್ಟಿಯಿಂದ ಉತ್ತಮವಾದ ನಿರ್ಧಾರ !
ಹೌದು ಈ ವರ್ಷದಿಂದ ಪಿಯುಸಿ ತರಗತಿಗಳು ಬಲು ಬೇಗನೇ ಆರಂಭ ಕಾಣುತ್ತಿದೆ ,ಸರ್ಕಾರದ ಈ ಹೊಸ ಆದೇಶದ ಇದರ ವಿರುದ್ಧ ವಿಧ್ಯಾರ್ಥಿಗಳು ಹಾಗೂ ಉಪನ್ಯಾಕರುಗಳು ಅತೃಪ್ತರಾಗಿದ್ದಾರೆ . ನೀರಿನ ಸಮಸ್ಯೆ, ಬಿಸಿಲ ಝಳ , ಶುಭಕಾರ್ಯಗಳ ಸಮಯ ಈ ಸಂದರ್ಭದಲ್ಲಿ ತರಗತಿ ಪ್ರಾರಂಭವಾಗುವುದು ಸಮಂಜಸ ಅಲ್ಲ ಎಂಬ ಮಾತುಗಳೂ ಕೂಡಾ ಕೇಳಿಬರುತ್ತಿವೆ .
ಅವಧಿಗೆ ಮುನ್ನಾ ಪಿಯುಸಿ ತರಗತಿ ಪ್ರಾರಂಬವಾಗೋದು ಕೊಂಚ ಎಲ್ಲೂ ಹೊಸತು ಅನ್ನಿಸಿದರೂ ಇದು ಒಳ್ಳೆಯ ಬೆಳವಣಿಗೆ ಈ ಒಂದು ಕಾನೂನು ಜಾರಿಗೊಳಿಸಿದ ಪದವಿ ಪೂರ್ವ ಇಲಾಖೆಗೆ ಅಭಿನಂದನೆ ಸಲ್ಲಿಸಬೇಕು ..ಯಾವುದೋ ಒಂದು ನಿರ್ದಿಷ್ಟ ಕಾರಣವಿಲ್ಲದೇ ಪಿ ಯು ಮಂಡಳಿ ಈ ನಿರ್ಧಾರಕ್ಕೆ ಕೈ ಹಾಕಿಲ್ಲ ಬಲವಾದ ವಿಚಾರ ಇದರ ಹಿಂದೆ ವಿರಬಹುದು .ಇಲ್ಲಿ ನೀರಿನ ಸಮಸ್ಯೆ, ಬಿಸಿಲ ಝಳ , ಶುಭಕಾರ್ಯಗಳ ಗೊಡವೆಗಳೆಲ್ಲಾ ಇದಕ್ಕೆ ಸಂಬಂದ ಪಡುವುದಿಲ್ಲ .ಉಪನ್ಯಾಸಕರೂ ಅಷ್ಟೇ ಈ ಆದೇಶವನ್ನು ಪಾಲಿಸಲೇಬೇಕು. ಬೇಗನೇ ಪಾಠ ಪ್ರವಚನ ಶುರು ಮಾಡಿದರೆ ಕೊನೆಯ ದಿನಗಳಲ್ಲಿ ಸಾಕಷ್ಟು ಉಪಯೋಗ ವಿಧ್ಯಾರ್ಥಿಗಳಿಗೆ ಉಂಟಾಗುವುದರ ಜೊತೆಗೆ ಉಪನ್ಯಾಸಕ ಗಳಿಗೂ ಸಹಾ ಹೆಚ್ಚಿನ ಒತ್ತಡ ಬೀಳುವುದಿಲ್ಲ .. ವಿಧ್ಯಾರ್ಥಿಗಳ ಹಿತ ದ್ರಷ್ಟಿಯಿಂದ ಉತ್ತಮವಾದ ನಿರ್ಧಾರ !
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ