ಸಚಿವ ,ನಟ ರೆಬಲ್ ಸ್ಟಾರ್ ಅಮ್ಬಾರಿಶ್ ಅನಾರೋಗ್ಯದ ನಿಮಿತ್ತ ಆಸ್ಪತ್ರೆ ಸೇರಿದ್ದಾರೆ .ಕಳೆದ ನಾಲ್ಕೈದು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸ್ತೆ ಪಡೆಯುತ್ತಿದ್ದಾರೆ .''ಯಾರೂ ಸಹಾ ಗಾಬರಿ ಪಡೆಯುವಂತ ಯಾವುದೇ ಗಂಭೀರ ದೊಡ್ಡ ಸಮಸ್ಯೆ ಇಲ್ಲ ''. ಎಂದು ಆಸ್ಪತ್ರೆ ವೈದ್ಯರು ಸಾರಿ ಸಾರಿ ಹೇಳುತ್ತಿದ್ದಾರೂ, ವಿಕ್ರಮ್ ಆಸ್ಪತ್ರೆ ಗೆ ದಾಂಗುಡಿ ಇಡುತ್ತಿರುವ ವಿಐಪಿಗಳಿಗೆ, ಸೆಲೆಬ್ರೇ ಟಿ ಗಳಿಗೆ ಬರವಿಲ್ಲ . ಹೋಮ -ಹವನ ,ಪೂಜಾ -ಪುನಸ್ಕಾರ ಇಡೀ ರಾಜ್ಯಾದ್ಯಂತ ಜರೂರಾಗಿ ಜೋರಾಗಿ ನದೆಯುತ್ತಿದೆ ನನ್ನ ಅಬ್ಯಂತರ ಏನೂ ಇಲ್ಲ ಅವರವರ ಭಾವ ಅವರವರ ಭಕುತಿಗೆ ಬಿಟ್ಟ ವಿಚಾರ ಆದರೆ ಬಹಳ ಬೇಸರ ತರಿಸುತ್ತಿರ್ವುದು ಇಲ್ಲಿ .ತತ್ಸಮಯದಲ್ಲಿ ಸಮಾಜ ಸೇವಕಿ ಪ್ರಕ್ರತಿ ಪ್ರೇಮಿ ಸಾಲು ಮರದ ತಿಮ್ಮಕ್ಕ ವಿಕ್ಟೋರಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ , ಅಮ್ಬರಿಶ್ ಗೆ ತೋರಿಸಿದಂತ ಒಂದು ಎಳ್ಳು ಕಣದಷ್ಟು ಅಭಿಮಾನ ತೋರಿಸಲಾರದ ನಮ್ಮ ಸಮಾಜಕ್ಕೆ ನಾಚಿಕೆಯಾಗಬೇಕಿದೆ . ಒಂದು ಸಿನಿಮಾದಲ್ಲಿ ಹಿರೋ ಅಂದ ಮಾತ್ರಕ್ಕೆ ಆತ ನಿಜ ಜೀವನದಲ್ಲಿ ಹಿರೋ ಅಲ್ಲ .ರಿಯಲ್ ಹಿರೋ ಎಂದು ಜನಜನಿತ ರಾಗಿರ್ವುದು ಸಾಲು ಮರದ ತಿಮ್ಮಕ್ಕ ಎಂಬ ವಾಸ್ತವ ಸಂಗತಿ ಎಲ್ಲರಿಗೂ ಗೊತ್ತಿರ್ವುದೇ. ದಿನಕ್ಕೆ ಸಾವಿರಾರು ಮಂದಿ ವಿಕ್ರಮ್ ಆಸ್ಪತ್ರೆಗೆ ತೆರುಳುತ್ತಿರುವವರ ಮಧ್ಯೆ ಒಂದೆರಡು ಮಂದಿ ವಿಕ್ಟೋರಿಯ ಆಸ್ಪತ್ರೆಯ ಮುಖ ತೋರಿಸಿದ್ದರೆ ತಮ್ಮಗಳ ಗೌರವ ಇನ್ನಷ್ಟು ಇಮ್ಮುಡಿ ಗೊಳ್ಳು ತ್ತಿತ್ತು . ದಿನದ ಮುಕ್ಕಾಲು ಭಾಗ ಹೇಳಿದ್ದೆ ಹೇಳಿದ್ದು ಕಿಸ್ಬಾಯಿ ದಾಸ ಅನ್ನುವಂತೆ ರೆಬಲ್ ಸ್ಟಾರ್ ಚಿತ್ರಣ ವಿಚಾರನ್ನೆ , (ನೇರ ಪ್ರಸಾರದ ಮುಖಾಂತರ )ಬಿತ್ತರಿಸುತ್ತಿದ್ದ ಮಾಧ್ಯಮಗಳೇ ನಿಮಗೆ ತಿಮ್ಮಕ್ಕ ಬೇಡವಾದಳೇ..ಲಕ್ಷಾನು ಗಟ್ಟಲೆ ಲೀಟರ್ ಹಾಲನ್ನು ಕಾಲ್ಪನಿಕ ಅಂಬರೀಶ್ ಭಾವಚಿತ್ರಕ್ಕೆ ಸುರಿಸುವ ಬದಲು. ಒಂದು ಲೋಟ ಹಾಲನ್ನು ಜೀವಂತ ತಿಮಕ್ಕನಿಗೆ ದಯಪಾಲಿಸುವಲ್ಲಿ ಶಕ್ತ ರಾಗದ ಮನುಶತ್ವ ವಿಲ್ಲದ ಪ್ರಜೆಗಳೇ ತಮ್ಮಗಳಿಗೆ ನೈತಿಕ ಪ್ರಜ್ಞೆ ಎನ್ನುವುದು ಇಲ್ಲವೆ???
ಬುಧವಾರ, ಫೆಬ್ರವರಿ 26, 2014
ಅಂಬರೀಶ್ ಗೆ ಸಿಕ್ಕ ಎಳ್ಳಷ್ಟು ಬೆಲೆ ಸಾಲುಮರ ತಿಮ್ಮಕ್ಕನಿಗೆ ಯಾಕಿಲ್ಲ ?
ಸಚಿವ ,ನಟ ರೆಬಲ್ ಸ್ಟಾರ್ ಅಮ್ಬಾರಿಶ್ ಅನಾರೋಗ್ಯದ ನಿಮಿತ್ತ ಆಸ್ಪತ್ರೆ ಸೇರಿದ್ದಾರೆ .ಕಳೆದ ನಾಲ್ಕೈದು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸ್ತೆ ಪಡೆಯುತ್ತಿದ್ದಾರೆ .''ಯಾರೂ ಸಹಾ ಗಾಬರಿ ಪಡೆಯುವಂತ ಯಾವುದೇ ಗಂಭೀರ ದೊಡ್ಡ ಸಮಸ್ಯೆ ಇಲ್ಲ ''. ಎಂದು ಆಸ್ಪತ್ರೆ ವೈದ್ಯರು ಸಾರಿ ಸಾರಿ ಹೇಳುತ್ತಿದ್ದಾರೂ, ವಿಕ್ರಮ್ ಆಸ್ಪತ್ರೆ ಗೆ ದಾಂಗುಡಿ ಇಡುತ್ತಿರುವ ವಿಐಪಿಗಳಿಗೆ, ಸೆಲೆಬ್ರೇ ಟಿ ಗಳಿಗೆ ಬರವಿಲ್ಲ . ಹೋಮ -ಹವನ ,ಪೂಜಾ -ಪುನಸ್ಕಾರ ಇಡೀ ರಾಜ್ಯಾದ್ಯಂತ ಜರೂರಾಗಿ ಜೋರಾಗಿ ನದೆಯುತ್ತಿದೆ ನನ್ನ ಅಬ್ಯಂತರ ಏನೂ ಇಲ್ಲ ಅವರವರ ಭಾವ ಅವರವರ ಭಕುತಿಗೆ ಬಿಟ್ಟ ವಿಚಾರ ಆದರೆ ಬಹಳ ಬೇಸರ ತರಿಸುತ್ತಿರ್ವುದು ಇಲ್ಲಿ .ತತ್ಸಮಯದಲ್ಲಿ ಸಮಾಜ ಸೇವಕಿ ಪ್ರಕ್ರತಿ ಪ್ರೇಮಿ ಸಾಲು ಮರದ ತಿಮ್ಮಕ್ಕ ವಿಕ್ಟೋರಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ , ಅಮ್ಬರಿಶ್ ಗೆ ತೋರಿಸಿದಂತ ಒಂದು ಎಳ್ಳು ಕಣದಷ್ಟು ಅಭಿಮಾನ ತೋರಿಸಲಾರದ ನಮ್ಮ ಸಮಾಜಕ್ಕೆ ನಾಚಿಕೆಯಾಗಬೇಕಿದೆ . ಒಂದು ಸಿನಿಮಾದಲ್ಲಿ ಹಿರೋ ಅಂದ ಮಾತ್ರಕ್ಕೆ ಆತ ನಿಜ ಜೀವನದಲ್ಲಿ ಹಿರೋ ಅಲ್ಲ .ರಿಯಲ್ ಹಿರೋ ಎಂದು ಜನಜನಿತ ರಾಗಿರ್ವುದು ಸಾಲು ಮರದ ತಿಮ್ಮಕ್ಕ ಎಂಬ ವಾಸ್ತವ ಸಂಗತಿ ಎಲ್ಲರಿಗೂ ಗೊತ್ತಿರ್ವುದೇ. ದಿನಕ್ಕೆ ಸಾವಿರಾರು ಮಂದಿ ವಿಕ್ರಮ್ ಆಸ್ಪತ್ರೆಗೆ ತೆರುಳುತ್ತಿರುವವರ ಮಧ್ಯೆ ಒಂದೆರಡು ಮಂದಿ ವಿಕ್ಟೋರಿಯ ಆಸ್ಪತ್ರೆಯ ಮುಖ ತೋರಿಸಿದ್ದರೆ ತಮ್ಮಗಳ ಗೌರವ ಇನ್ನಷ್ಟು ಇಮ್ಮುಡಿ ಗೊಳ್ಳು ತ್ತಿತ್ತು . ದಿನದ ಮುಕ್ಕಾಲು ಭಾಗ ಹೇಳಿದ್ದೆ ಹೇಳಿದ್ದು ಕಿಸ್ಬಾಯಿ ದಾಸ ಅನ್ನುವಂತೆ ರೆಬಲ್ ಸ್ಟಾರ್ ಚಿತ್ರಣ ವಿಚಾರನ್ನೆ , (ನೇರ ಪ್ರಸಾರದ ಮುಖಾಂತರ )ಬಿತ್ತರಿಸುತ್ತಿದ್ದ ಮಾಧ್ಯಮಗಳೇ ನಿಮಗೆ ತಿಮ್ಮಕ್ಕ ಬೇಡವಾದಳೇ..ಲಕ್ಷಾನು ಗಟ್ಟಲೆ ಲೀಟರ್ ಹಾಲನ್ನು ಕಾಲ್ಪನಿಕ ಅಂಬರೀಶ್ ಭಾವಚಿತ್ರಕ್ಕೆ ಸುರಿಸುವ ಬದಲು. ಒಂದು ಲೋಟ ಹಾಲನ್ನು ಜೀವಂತ ತಿಮಕ್ಕನಿಗೆ ದಯಪಾಲಿಸುವಲ್ಲಿ ಶಕ್ತ ರಾಗದ ಮನುಶತ್ವ ವಿಲ್ಲದ ಪ್ರಜೆಗಳೇ ತಮ್ಮಗಳಿಗೆ ನೈತಿಕ ಪ್ರಜ್ಞೆ ಎನ್ನುವುದು ಇಲ್ಲವೆ???
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ