ಗುರುವಾರ, ಜುಲೈ 26, 2012

ದೇಶಕ್ಕಾಗಿ ಪ್ರಾಣತೆತ್ತ ಭಾರತೀಯ ವೀರಪುತ್ರರಿಗೆ ಕೋಟಿ-ಕೋಟಿ ನಮನ

                   ಇಂದು ಕಾರ್ಗಿಲ್ ದಿನ 
ಭಾರತದ "ಕಾಶ್ಮೀರ್" ನಗರ  ನಮಗೆ ಸೇರಿದೆಂದು 1948 ರಿಂದ ಭಾರತದ ಬೆನ್ನುಬಿದ್ದಿದ್ದ ಪಾಕಿಸ್ಥಾನ  ತನ್ನ ಕೆಲವು ಮಿತ್ರ ರಾಷ್ಟ್ರಗಳೊಂದಿಗೆ  ದಂಡೆತ್ತಿ ಬಂದಿತ್ತು 1999 ಮೇ 3 ರಿಂದ  ಜುಲೈ 26  ರಂದು ಕಾರ್ಗಿಲ್ ನಲ್ಲಿ ಭಾರತದ ಸಿಪಾಯಿಗಳು ಹಿಗ್ಗದೆ -ಕುಗ್ಗದೆ -ಜಗ್ಗದೆ  ಎದೆಸೆಟೆದು ನಿಂತು ಭಾರತ ಮಾತೆಯ ರಕ್ಷಣೆಗೆ ಹೋರಾಡಿದರು ಅಂತೆಯೇ ವಿಜಯದ ಮಾಲೆಯನ್ನು ತಂದು ಕೊಟ್ಟಿದ್ದರು .ಈ ಒಂದು ಕದನದಲ್ಲಿ ಶತ್ರು ರಾಷ್ಟ್ರದ 6000ಕ್ಕೊ ಅಧಿಕ ಮಂದಿ ಸಾವಿ ಗಿಡಾದರೆ,ನಮ್ಮವರು ಸುಮಾರು 527 ಮಂದಿ ಜೀವದಾನ ಮಾಡಿದರು.ಸಾವಿರಾರು ಜನರು ಗಾಯ ಗೊಂಡರು.ದೇಶದ ಸುರಕ್ಷತೆಗಾಗಿ ನೆತ್ತರು ಹರಿಸಿ,ಪ್ರಾಣವನ್ನುಬಲಿದಾನ ಮಾಡಿದ, ವಿಜಯ ಪತಾಕೆಯನ್ನು ತಂದುಕೊಟ್ಟ ಈ ದಿನವನ್ನುಕಾರ್ಗಿಲ್ ವೆಂದು ಆಚರಿಸಲಾಗುತ್ತಿದೆ. 23 ದಿನಗಳ ಭೀಕರ ಕದನದಲ್ಲಿ ಹುತಾತ್ಮರಾದ  ವೀರಯೋಧರಿಗೆ ಕೋಟಿ -ಕೋಟಿ ನಮನ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ