ಗುರುವಾರ, ಅಕ್ಟೋಬರ್ 25, 2018

ನಿಮ್ಮ ಅತೀರೇಕದ ಅಭಿಮಾನಕ್ಕೆ ಎಕ್ಕಡದಲ್ಲಿ ಹೊಡಿಬೇಕು !


ನಮ್ಮಲ್ಲಿ ಸಿನಿಮಾ ನಟ -ನಟಿಯರ ಮೇಲೆ ಇದ್ದಷ್ಟು ಅಭಿಮಾನ ಬೇರೆಯಲ್ಲೂ ಅಷ್ಟೊಂದು ಕಾಣಸಿಗುವುದಿಲ್ಲ . ರೀಲ್ ಹೀರೋಗಳನ್ನು ರಿಯಲ್ ಹೀರೊಗಳನ್ನಾಗಿ ನಾವು ಬಿಂಬಿಸ್ತವೆ . ಅಭಿಮಾನವನ್ನು ಮುಗಿಲೆತ್ತರಕ್ಕೆ ತೋರಿಸ್ತೇವೆ . ಎಷ್ಟೊಂದು ಅಭಿಮಾನ ನಮ್ಮ ತೆಕ್ಕೆಯಲ್ಲಿ ಅಂಟಿಕೊಂಡಿರುತ್ತವೆ ಅಂದ್ರೆ ತಮ್ಮ ಪ್ರಾಣವನ್ನು ಧಾರೆ ಎರೆಯುವುದಕ್ಕೂ ಸೈ ! ಇನ್ನೂ ಎಂತೆಂಥಾದೋ ಮನೋಭೂಮಿಕೆ ಅಡಕವಾಗಿರುತ್ತವೆ., ಅದೆಷ್ಟೋ ಮಂದಿ ನಟ ನಟಿಯರಿಗಾಗಿ ಪ್ರಾಣ ತ್ಯಾಗ ಮಾಡಿದ್ದನ್ನು ನೋಡಿದ್ದೇವೆ . ಪ್ರತಿಭಟನೆ ,ನಮ್ಮ- ನಮ್ಮ ಹಿರೊಗಳಿಗೋಸ್ಕರ ಹೋರಾಟ -ಹಾರಾಟ ,ಹಲ್ಲೆ -ಹರತಾಳ ಎಲ್ಲವನ್ನೂ ಕಂಡಿದ್ದೇವೆ . ಒಂದು ಸಿನಿಮಾ ರಿಲೀಸ್ ಆದರೆ ಸಾಕು ಸಿಹಿ ಹಂಚುವುದು ಪೋಸ್ಟ್ ಗಳಿಗೆ ಹಾಲೆ ರೆಯುವದು ಹೂವಿನ ಅಭಿಷೇಕ ಮಾಡುವುದು ಒಂದೇ ಎರಡೇ ಎಲ್ಲವೂ ಭೂತ ಭವಿಷ್ಯತ್ ಕಾಲದಲ್ಲಿ ಕಣ್ಣು ಮಿಟುಕಿಸುತ್ತದೆ . ಆದರೆ ವರ್ತಮಾನದ ವಿಚಾರವೆಂದರೆ ನಿಜಕ್ಕೂ ಅಸಹ್ಯ ಮೂಡಿಸುತ್ತಿದೆ . ಈ ಪರಿಯ ಅಭಿಮಾನಕ್ಕೆ ಎಕ್ಕಡದಲ್ಲಿ ಹೊಡಿಬೇಕು ಅನ್ನುವಷ್ಟು ಮಟ್ಟಿಗೆ ಮನಸ್ಸು ಭಾರವಾಗುತ್ತದೆ . 'ದಿ ವಿಲನ್' ಜೋಗಿ ಪ್ರೇಮ್ ನಿರ್ದೇಶನದ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅಭಿನಯದ ಸಿನಿಮಾ ರಿಲೀಸ್ ಆಗಿತ್ತು . ನೆಲಮಂಗಲದಲ್ಲಿ ಒಂದು ಜೀವಂತ ಕೋಣವನ್ನು ಬಲಿ ಕೊಡಲಾಯಿತು . ಅದರ ರಕ್ತವನ್ನು ಸಿನಿಮಾ ಪೋಸ್ಟರ್ ಗೆ ಹಿಡಿದಿದ್ದಾರೆ ನಿನಿಮಾ ಒಳ್ಳೆ ರೀತಿಯಿಂದ ಓಡಬೇಕೆಂತೆ .ನಾಗರಿಕ ಸಮಾಜ ಎತ್ತ ಸಾಗುತ್ತಿದೆ ?. ನಿನಿಮಾದ ಒಂದು ಪೋಸ್ಟರ್ ಗೆ ಪ್ರಾಣಿ ಬಲಿ ಕೊಡುವುದೇ ? ಪ್ರಾಣಿ ಹಿಂಸೆ ಆಗುತ್ತಿದೆ ಎಂಬ ಕಾರಣಕ್ಕೆ ಐತಿಹಾಸಿಕ ಸಾಂಪ್ರದಾಯ ಬದ್ದ ಕಂಬಳ ಮತ್ತು ಜಲ್ಲಿ ಕಟ್ಟುವನ್ನು ನಿಷೇಧಕ್ಕೆ ಹೊರಟ 'ಪ್ರಾಣಿ ದಯಾ ಸಂಘ' ದವರಿಗೆ ಇದು ಕಣ್ಣಿಗೆ ಕಾಣಿಸಲಿಲ್ವೇ ?ಯಾರೂ ಕೂಡಾ ಇದರ ಬಗ್ಗೆ ತುಟಿ ಬಿಚ್ಚುತ್ತಿಲ್ಲ ,ಯೇಟ್ ಲಿಸ್ಟ್ ಸಿನಿಮಾ ಮಂದಿಯಾದರೂ ? ಇಂಥ ಅಂಧ ಅಭಿಮಾನಿಗಳಿಗೆ ಧಿಕ್ಕಾರ ವಿರಲಿ !

ಸೋಮವಾರ, ಅಕ್ಟೋಬರ್ 22, 2018

ಬಿಕಿನಿ ತೊಟ್ಟಷ್ಟು ಈಸಿ ಅಲ್ಲ ಈ ಬಟ್ಟೆ !!

ಕೆಲವೊಂದು ಜನಗಳಿಗೆ ತಾವು ಹೇಗಾದ್ರೂ ಮಾಡಿ ಪಬ್ಲಿಸಿಟಿ ತಕೊ ಬೇಕು ಎನ್ನುವ ಹುಚ್ಚು ಹಂಬಲ ಇರುತ್ತದೆ ,ಅಂತವರೂ ಎಂತದೇ ಕಾರ್ಯಕ್ಕೂ ಇಳಿಯುವುದಕ್ಕೆ ಹೇಸುವುದಿಲ್ಲ ., ಹಂಚು ಕಾಯುತ್ತಿರುವ ಹೊತ್ತಿಗೆ ದೋಸೆ ಹೊಯ್ಯಬೇಕು ಎಂದು ಇಂಥ ಮನಸ್ಸುಗಳು ಬಕ ಪಕ್ಷಿ ಗಳಂತೆ ಕಾಯುತ್ತಾ ಕುಳಿತಿರುತ್ತವೆ . ಕಳೆದ ಕೆಲವು ಸಮಯಗಳ ಹಿಂದೆ 'ಕಿಸ್ ಆಫ್ ಲವ್ ' ಎಂಬ ಹುಚ್ಚು ಮನೋಭಾವನೆಯ ವಿಚಾರ ಹೀನ ಅಭಿಯಾನವನ್ನು ಕೈ ಗೊಂಡು ತನ್ನ ಕಾಂಟ್ರವರ್ಸಿಯನ್ನು ಪ್ರದರ್ಶಿಸಿದ್ದ ಮಾಡೆಲ್ ರಹೀನಾ ಪಾತಿಮಾ ಇಂದು, ಪವಿತ್ರ ಕ್ಷೇತ್ರ ಶಬರಿಮಲೆ ಪ್ರವೇಶಿಸುವ ವಿಫಲ ಯತ್ನ ನಡೆಸಿದ್ದಾಳೆ .
ಕಿಸ್ ಆಪ್ ಲವ್ ನಂತಹ ಚಟುವಟಿಕೆಗಳೇ ಇವಳಿಗೆ ಹೇಳಿ ಮಾಡಿಸಿದ ಜಾಗ ಅದೇ ಅವಳ ಜೀವಾಳ ಕೂಡ ಹೌದು .,ಅಲ್ಲಿ ಬಿಚ್ಚಮ್ಮಳಾಗಿ ಬಿಟ್ಟಿ ಪ್ರಚಾರ ಪಡೆಯುದನ್ನು ಬಿಟ್ಟೂ, ಶಬರಿಮಲೆ ಹೆಸರು ಹೇಳಲಿಕ್ಕೂ ಯೋಗ್ಯತೆ ಇಲ್ಲದ ಮೂರು ಬಿಟ್ಟವಳು ,ವ್ರತಧಾರಿಯಾ ಕಪ್ಪು ಬಟ್ಟೆಯನ್ನು ಉಟ್ಟು ಬೆಟ್ಟ ಹತ್ತುವ ದೈರ್ಯಕ್ಕೆ ಮುಂದಾದಳು ಎಂದರೆ ? ಇವಳ ಜನ್ಮಕ್ಕಿಷ್ಟು ಬೆಂಕಿ ಹಾಕಾ , ಆ ಕಪ್ಪು ಬಟ್ಟೆ ಎಂದರೆ ಇವಳು ತೊಡುವ ಬಿಕಿನಿಯಷ್ಟು ಈಸಿ ಎಂದು ತಿಳಿದು ಕೊಂಡ ಳೇ ? ಆ ಬಟ್ಟೆಗಿರುವ ದೈವಾತ ಭಾವನೆ ಮರ್ಯಾದಾ ಪರಾಕಾಷ್ಠೆ, ಭಕ್ತಿ-ಭಾವ ಪರವಶತೆ ಬದಿಗಿರಲಿ ಒಬ್ಬಳು ಮುಸ್ಲಿಂ ಮಹಿಳೆಯಾಗಿ ಹಿಂದೂ ಪವಿತ್ರ ಕ್ಷೇತ್ರಕ್ಕೆ ಕಾಲಿಡುವುದಕ್ಕೂ ಮೊದಲು ಹಿಂದೆ ಮುಂದೆ ಗಮನಿಸಬೇಕು ಎಂಬ ಕಿಂಚಿತ್ ಅರಿವು ಇಲ್ಲವೇ ? ಲಜ್ಜೆ ಗೆಟ್ಟವಳ ಬುದ್ದಿ ಒತ್ತಟ್ಟಿಗಿರಲಿ ,ಅಂದು ಮುಸ್ಲಿಂ ಹುಡುಗಿ ಹಿಂದೂ ಧರ್ಮದ ಭಕ್ತಿಗೀತೆ ಹಾಡಿದಳು ಎಂಬ ಒಂದೇ ಕಾರಣಕ್ಕೆ ಎದ್ದೂ ಬಿದ್ದೂ ಬೊಬ್ಬಿಟ್ಟು ಬಹಿಷ್ಕಾರಕ್ಕೆ ಮುಂದಾದ ಮುಸ್ಲಿಂ ಧರ್ಮೀಯ ಮುಖಂಡರು ಇಂದು ಇವಳು ಮಾಡುತ್ತಿರುವುದು ಸರಿ ಎಂದು ಅನ್ನಿಸುತ್ತಿದೆಯೇ ? ಪುಕ್ಕಟೆ ಪ್ರಚಾರಕ್ಕಾಗಿ ನೂರಾರು ಪೊಲೀಸರ ಸುರ್ಪದಿಯೊಂದಿಗೆ ಜೀವ ಭಯದಿಂದ ಹೆಲ್ಮೆಟ್ ಧರಿಸಿ ಕ್ಷೇತ್ರಕ್ಕೆ ಕಾಲಿಟ್ಟ ರೆಹ್ಹನಾ ಫಾತಿಮಾಳ ವಿರುದ್ಧ ಯಾಕೆ ಯಾರು ಬಾಯಿ ಬಿಚ್ಚುತ್ತಿಲ್ಲ ? ಎಲ್ಲಿ ಹೋದಿರಿ ಬುದ್ದಿ ಜೀವಿಗಳೇ ? ಆಸ್ತಿಕ ಬಂಧುಗಳೇ ? ನಿಜಕ್ಕೂ ಖಂಡನೀಯ ! ಕೋಟ್ಯಂತರ ಹಿಂದೂಗಳ ಭಾವನೆಗೆ ದಕ್ಕೆ ತಂದ, ಕ್ರಾಂತಿಯ ಕಿಡಿಯನ್ನು ಹಚ್ಚಿಸಿದ ಇವಳ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಶಿಕ್ಷೆಯಾಗಲೇ ಬೇಕು . ನಿಜಕ್ಕೂ ಹಿಂದೂ ಮುಸ್ಲಿಂ ಭಾಯಿ- ಭಾಯಿ ಎಂಬ ಸಮಾನ ಮನಸ್ಕತೆ ಮುಸ್ಲಿಂ ಭಾಂದವರಲ್ಲಿ ಇದ್ದಿದ್ದೇ ಯಾದರೇ ಇಂತ ಮಿಟುಕಲಡಿಯನ್ನು ಇಸ್ಲಾಂ ಧರ್ಮದಿಂದ ಬಹಿಷ್ಕರಿಸುವದರ ಜೊತೆಗೆ ಗಡಿಪಾರು ಮಾಡಿ .

ಬುಧವಾರ, ಅಕ್ಟೋಬರ್ 3, 2018

ಕೋರ್ಟ್ ಆದೇಶ ಬಂದರೇನಂತೆ ಕತ್ತು ಹಿಡಿದು ನೂಕಿದರು ಸುಳಿಯಲಾರರು ಸಂಸ್ಕಾರಯುತ ನಾರಿಯರು


ಇತ್ತೀಚಿಗೆ ದಿನಗಳಲ್ಲಿ ಸುಪ್ರಿಂ ಕೋರ್ಟ್ ತೀರ್ಪು ಜನರ ಭಾವನೆಗೆ ದಕ್ಕೆ ತರುವಂತ, ನ್ಯಾಯಾಲಯದ ಮೇಲಿನ ನಂಬಿಕೆಯನ್ನು ಪೂರ್ಣ ನಂಬಿಕಾನರ್ಹಗೊಳಿಸುವಂತ,ಮನದಲ್ಲಿ ಕಿಚ್ಚು ಹಚ್ಚಿಸುವಂತಹ ಬೆಳೆವಣಿಗೆಗೆ ಕಾರಣವಾಗುತ್ತಿದೆ ಇದಕ್ಕೆ ಉದಾಹರಣೆ ಸಾಕಷ್ಟಿದೆ . ಇಂದಿನ ಈ ತಾಜಾ ಆದೇಶವನ್ನು ಗಮನಿಸುದಾದರೆ ನಿಜಕ್ಕೂ ರೋಷ ಉಕ್ಕಿ ಹರಿಯುತ್ತಿದೆ .
ಕಲಿಯುಗದಲ್ಲಿ ಕಾಣ ಸಿಗುವ ದೇವ ಆಸ್ತಿಕರ ಪಾಲಿಗೆ ಆರಾಧ್ಯ ದೇವವಾಗಿರುವ ಬ್ರಹ್ಮಚೈರ್ಯ ಅಯ್ಯಪ್ಪ ಸ್ವಾಮೀಯ ವಿಚಾರ .! ಶಬರಮಲೆಯಲ್ಲಿ ಮಹಿಳೆಯರಿಗೆ ಪ್ರವೇಶಕ್ಕೆ ಅನುಮತಿಯನ್ನು ಕೊಟ್ಟಂತ ತೀರ್ಪು .!!
ಸಾಕಷ್ಟು ವರ್ಷಗಳ ಹಿಂದೆ ಕೆಲವು ಎರಡಂಕಿಯ ಎಡಬಿಡ೦ಗಿಗಳು ಶಬರಿಮಲೆಗೆ ಎಲ್ಲಾ ವಯಸ್ಸಿನ ಮಹಿಳೆಯರಿಗೂ ಪ್ರವೇಶಾತಿ ಯನ್ನು ಒದಗಿಸಿಕೊಡಬೇಕು ಎಂದು ವಿವಿಧ ರೀತಿಯಲ್ಲಿ ಸರ್ಕಸ್ ಮಾಡಿ ಕೋರ್ಟ್ ಮೆಟ್ಟಿಲೇರಿದವು ಒಂದಷ್ಟು ದಿನ ಕೋರ್ಟ್ ಕಟ್ಟಲೆಯಲ್ಲಿ ವಿವಾದ ಸುತ್ತಿತ್ತಾದರೂ , ತೀರ್ಪು ಶಬರಿಮಲೆಯಲ್ಲಿ ಹಿಂದಿನಿಂದ ನಡೆದು ಕೊಂಡು ಬಂದ ಆಚರಣೆಗೆ ಅನುಗುಣವಾಗಿ ಕುಂಟುತ್ತಾ ಬಂದಿದ್ದರೂ, ತಟ್ಟನೆ ಇಂದು ಆರು ಜನ ನ್ಯಾಯದೀಶರ ಪೀಠದಲ್ಲಿ ಮಹಿಳೆಯರು ಪ್ರವೇಶಿಸಬಹುದು ಎಂದು ಕಡಾಕ್ ಆವೇಶದ ಆದೇಶವನ್ನು ಹೊರಡಿಸಿದೆ . ಒಂದಷ್ಟು ಎಡಬಿಡಂಗಿಗಳಿಗೆ ಸಂತೋಷದ ವಿಚಾರವಾದರೂ ಅಷ್ಟೇ ದುಃಖ ಎಲ್ಲಾ ಸಭ್ಯಸ್ಥ ಆಸ್ತಿಕರ ಮನದಲ್ಲಿ ಮುಡುಗುಟ್ಟಿದೆ.
ಶಬರಿಮಲೆ ಅಂದಾಕ್ಷಣ ಇಂದು ಹುಟ್ಟಿದ ಮಗುವಿಗೂ ಗೊತ್ತು ಆಳ ಅಂತರಾಳ ಎಷ್ಟು ಎಂಬುದು ,ಒಂದು ಕ್ಷಣ ಕಿವಿ ನಿಮಿರುತ್ತದೆ ,ಮೈ ರೋಮ ನೆಟ್ಟಗಾಗುತ್ತದೆ .ಕಾರಣ ಕಠಿಣ ವ್ರತಾಚರಣೆ ಮಾಡಿ ಪಾದಸ್ಪರ್ಶದ ಯಾತ್ರೆಯೊಂದಿಗೆ ಇರುಮುಡಿ ಹೊತ್ತು 18 ಮೆಟ್ಟಿಲುಗಳನ್ನು ಸ್ಪರ್ಶಿಸಿ ಸ್ವಾಮಿಯ ದರ್ಶನ ಪಡೆಯುವುದು ಅಷ್ಟು ಸುಲಭ ಅಲ್ಲವೇ ಅಲ್ಲ .ಉತ್ತರ ಭಾರತದಲ್ಲಿ ಪರಿಚಯದ ಕೊರತೆ ಇದ್ದರೂ, ಅದೇ ದಕ್ಷಿಣ ಭಾರತದ ಗಲ್ಲಿ-ಗಲ್ಲಿಗೂ ಗೊತ್ತು ಮಣಿಕಂಠನ ವಿಚಾರಧಾರೆ 48 ದಿನಗಳ ಕಾಲ ವ್ರತಾಚರಣೆ (ಈ ವ್ರತಾಚರಣೆ ಯಾವ ವಿಧದಲ್ಲಿ ಇರುತ್ತದೆ ಎಂದು ಹೇಳುವ ಅಗತ್ಯ ಇಲ್ಲ .ಸಾಮಾನ್ಯವಾಗಿ ಸಮಸ್ತರಿಗೂ ಅರಿವು ಇರುವುದೇ )ಮಾಡವುದೇ ದೊಡ್ಡ ಸಾಹಸ ಎಂದರೂ ತಪ್ಪಾಗಲಾರದು .
ಬ್ರಹ್ಮ ಚರ್ಯನಾದ ಮಣಿ ಕಂಠನ ಸನ್ನಿಧಿಗೆ ಮಹಿಳೆಯರು ಎಂದರೆ ,ಋತಿಮತಿಗೂ ಮೊದಲು ಹಾಗೂ ೪೦ ವರ್ಷ ದಾಟಿದ ಮಹಿಳೆಯರು ಮಾತ್ರ ಕಟ್ಟು ನಿಟ್ಟಾಗಿ ವ್ರತಾಚರಣೆಯನ್ನು ಕೈಗೊಂಡು ಸ್ವಾಮಿಯ ದರುಶನ ಪಡೆಯುವುದು ಪುರಾತನ ಕಾಲದಿಂದಲೂ ನಡೆದು ಕೊಂಡು ಬಂದ ಪರಂಪರೆ .ನಂಬಿಕೆಯ ತಳಹದಿಯಲ್ಲಿ ರೂಢಿಸಿ ಕೊಂಡು ಬಂದ ವಿಚಾರ . ಇದಕ್ಕೆ ಅಷ್ಟೇ ಸಹಮತವನ್ನು ಮಹಿಳೆಯರು ಸಹ ಕೊಡುತ್ತಿರುವುದನ್ನು ಹೇಳುವ ತಳ್ಳಿ ಹಾಕುವಂತಿಲ್ಲ .ತಮ್ಮ ಕುಟುಂಬದ ವ್ಯಕ್ತಿ ಶಬರಿಮಲೆ ಸ್ವಾಮಿ ಕ್ಷೇತ್ರಕ್ಕೆ ತೆರಳಲು ವ್ರತಚಾರಣೆ ಯಲ್ಲಿದ್ದರೆ ,ಮಹಿಳೆಯರು ಅವರ ಮೇಲೆ ತೋರಿಸುತ್ತಿವರ ಭಾವ ಭಕ್ತಿಯನ್ನು ಹೇಳತೀರದು .
ಆತ /ಆಕೆ ಸ್ವಾಮೀ ಸನ್ನಿಧಾನ ಕ್ಕೆ ಹೋಗಿ ಬರುವಲ್ಲಿ ಯವರೆಗೆ ಅವರೂ ಕೂಡಾ ವಿಧಿ- ವಿಧಾನಗಳಂತೆ ವ್ರತಾಚರನೆಯಲ್ಲಿ ತೊಡಗುತ್ತಾರೆ . ಭಗವಂತನ ಮೇಲೆ ನಂಬಿಕೆಯನ್ನೂ , ಭಾರತೀಯ ಸಂಸ್ಕೃತಿ ಸಂಸ್ಕಾರವನ್ನು ಮರೆತ ಕೆಲವು ಎಡಬಿಡಂಗಿಗಳು ಇದರ ತದ್ವಿರುದ್ಧ ಹೋರಾಟ ಮಾಡುತ್ತ ಬಂದಿದ್ದಾರೆ ನಾವುಗಳು ಕ್ಷೇತ್ರಕ್ಕೆ ತೆರಳಬೇಕು ಎಂಬುದು ಅವರ ಮೂಲ ಮಂತ್ರ ! ಅಯ್ಯಪ್ಪನ ದರ್ಶನ ಪಡೆಯಬೇಕೆಂಬುದು ಹೆಚ್ಚಿನ ಜನರಿಗೆ ಆಸಕ್ತಿ ಹಾಗೂ ಆಸೆ ಹಾಗೂ ದೈವತಾ ಭಾವನೆ ಇರುವುದು ತಪ್ಪಲ್ಲ ಆದರೆ ಅದಕ್ಕೊಂದು ಸಮಯ ,ನಿಯತ್ತು, ನಿಯಮ ಇರುತ್ತದೆ ಎನ್ನುವುದನ್ನು ಮರೆಯಬಾರದು 40 ವರ್ಷ ದಾಟಿದ ನಂತರ ಅವಕಾಶ ಸ್ವಾಮಿ ಕ್ಷೇತ್ರದಲ್ಲಿದೆ .ಅಲ್ಲಿಯವರೆಗೆ ತಾಳ್ಮೆಯಿಂದ ಇರಬಹುದು ಅಲ್ವೇ ? ಬೆರಳೆಣಿಕೆಯ ಮಂದಿ ಶಬರಿಮಲೆ ಪ್ರವೇಶ ಕೋರಿ ಹಾರಾಟ ನಡೆಸಿದ ಪಟಿoಗರು ,ಇನ್ನೂ ಅನೇಕ ಧಾರ್ಮಿಕ ಕ್ಷೇತ್ರಗಳಲ್ಲಿ ರೂಧಿಯಲ್ಲಿರುವಂತೆ ಮಹಿಳೆಯರಿಗೆ ಎಂದೂ ಯಾವ ಕಾಲಕ್ಕೂ ಬಿಲ್ ಕುಲ್ ಎಂಟ್ರಿ ಇಲ್ಲವೇ ಇಲ್ಲ ಇದು ಇವರ ಗಮನಕ್ಕೆ ಬಂದಿಲ್ಲವೇ ? ಹೋರಾಡುವ ತಾಕತ್ತಿಲ್ಲವೆ ?ಧೈರ್ಯವಿದ್ದರೆ ಅವುಗಳ ವಿರುದ್ದ ಹೋರಾಟವನ್ನು ಮುಂದುವರಿಸಿ ಆದರೆ ಕೋಟ್ಯಂತರ ಆಸ್ತಿಕರ ಭಾವನೆಗೆ ಧಕ್ಕೆ ತರುವುದು ಲಜ್ಜೆಗೇಡಿತನ. ಒಂದಂತು ಸತ್ಯ ಇಂಥವರು ಎಷ್ಟೇ ಹೆಣಗಾಟ ಮಾಡಿ ದರೂ ಸ್ವಾಮಿ ಕ್ಷೇತ್ರದ ಮೆಟ್ಟಿಲನ್ನು ಹತ್ತಲು ಖಂಡಿತವಾಗಿಯೂ ಸಾಧ್ಯವಿಲ್ಲ .ಹೆಚ್ಚಿನವರು ಸ್ವಾಮಿ ಮಣಿ ಕಂಠನ ಮಹಿಮೆಯನ್ನು ಅರಿತಿದ್ದಾರೆ ಕೋರ್ಟ್ನ ಆವೇಶದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿನ ಬೆಲೆ ನಮ್ಮಲ್ಲಿ ಇಲ್ಲ. ಕತ್ತು ಹಿಡಿದು ನೂಕಿದರೂ ಅತ್ತ ತಲೆ ಹಾಕಿ ಮಲಗದ ಸಂಸ್ಕಾರಯುತ ಮಹಿಳೆಯರು ಜೊತೆಗಿದ್ದಾರೆ ಅಷ್ಟೇ ಸಾಕು !! ಸ್ವಾಮಿಯೇ ಶರಣಂ ಅಯ್ಯಪ್ಪ !!!