ಸಚಿವ ,ನಟ ರೆಬಲ್ ಸ್ಟಾರ್ ಅಮ್ಬಾರಿಶ್ ಅನಾರೋಗ್ಯದ ನಿಮಿತ್ತ ಆಸ್ಪತ್ರೆ ಸೇರಿದ್ದಾರೆ .ಕಳೆದ ನಾಲ್ಕೈದು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸ್ತೆ ಪಡೆಯುತ್ತಿದ್ದಾರೆ .''ಯಾರೂ ಸಹಾ ಗಾಬರಿ ಪಡೆಯುವಂತ ಯಾವುದೇ ಗಂಭೀರ ದೊಡ್ಡ ಸಮಸ್ಯೆ ಇಲ್ಲ ''. ಎಂದು ಆಸ್ಪತ್ರೆ ವೈದ್ಯರು ಸಾರಿ ಸಾರಿ ಹೇಳುತ್ತಿದ್ದಾರೂ, ವಿಕ್ರಮ್ ಆಸ್ಪತ್ರೆ ಗೆ ದಾಂಗುಡಿ ಇಡುತ್ತಿರುವ ವಿಐಪಿಗಳಿಗೆ, ಸೆಲೆಬ್ರೇ ಟಿ ಗಳಿಗೆ ಬರವಿಲ್ಲ . ಹೋಮ -ಹವನ ,ಪೂಜಾ -ಪುನಸ್ಕಾರ ಇಡೀ ರಾಜ್ಯಾದ್ಯಂತ ಜರೂರಾಗಿ ಜೋರಾಗಿ ನದೆಯುತ್ತಿದೆ ನನ್ನ ಅಬ್ಯಂತರ ಏನೂ ಇಲ್ಲ ಅವರವರ ಭಾವ ಅವರವರ ಭಕುತಿಗೆ ಬಿಟ್ಟ ವಿಚಾರ ಆದರೆ ಬಹಳ ಬೇಸರ ತರಿಸುತ್ತಿರ್ವುದು ಇಲ್ಲಿ .ತತ್ಸಮಯದಲ್ಲಿ ಸಮಾಜ ಸೇವಕಿ ಪ್ರಕ್ರತಿ ಪ್ರೇಮಿ ಸಾಲು ಮರದ ತಿಮ್ಮಕ್ಕ ವಿಕ್ಟೋರಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ , ಅಮ್ಬರಿಶ್ ಗೆ ತೋರಿಸಿದಂತ ಒಂದು ಎಳ್ಳು ಕಣದಷ್ಟು ಅಭಿಮಾನ ತೋರಿಸಲಾರದ ನಮ್ಮ ಸಮಾಜಕ್ಕೆ ನಾಚಿಕೆಯಾಗಬೇಕಿದೆ . ಒಂದು ಸಿನಿಮಾದಲ್ಲಿ ಹಿರೋ ಅಂದ ಮಾತ್ರಕ್ಕೆ ಆತ ನಿಜ ಜೀವನದಲ್ಲಿ ಹಿರೋ ಅಲ್ಲ .ರಿಯಲ್ ಹಿರೋ ಎಂದು ಜನಜನಿತ ರಾಗಿರ್ವುದು ಸಾಲು ಮರದ ತಿಮ್ಮಕ್ಕ ಎಂಬ ವಾಸ್ತವ ಸಂಗತಿ ಎಲ್ಲರಿಗೂ ಗೊತ್ತಿರ್ವುದೇ. ದಿನಕ್ಕೆ ಸಾವಿರಾರು ಮಂದಿ ವಿಕ್ರಮ್ ಆಸ್ಪತ್ರೆಗೆ ತೆರುಳುತ್ತಿರುವವರ ಮಧ್ಯೆ ಒಂದೆರಡು ಮಂದಿ ವಿಕ್ಟೋರಿಯ ಆಸ್ಪತ್ರೆಯ ಮುಖ ತೋರಿಸಿದ್ದರೆ ತಮ್ಮಗಳ ಗೌರವ ಇನ್ನಷ್ಟು ಇಮ್ಮುಡಿ ಗೊಳ್ಳು ತ್ತಿತ್ತು . ದಿನದ ಮುಕ್ಕಾಲು ಭಾಗ ಹೇಳಿದ್ದೆ ಹೇಳಿದ್ದು ಕಿಸ್ಬಾಯಿ ದಾಸ ಅನ್ನುವಂತೆ ರೆಬಲ್ ಸ್ಟಾರ್ ಚಿತ್ರಣ ವಿಚಾರನ್ನೆ , (ನೇರ ಪ್ರಸಾರದ ಮುಖಾಂತರ )ಬಿತ್ತರಿಸುತ್ತಿದ್ದ ಮಾಧ್ಯಮಗಳೇ ನಿಮಗೆ ತಿಮ್ಮಕ್ಕ ಬೇಡವಾದಳೇ..ಲಕ್ಷಾನು ಗಟ್ಟಲೆ ಲೀಟರ್ ಹಾಲನ್ನು ಕಾಲ್ಪನಿಕ ಅಂಬರೀಶ್ ಭಾವಚಿತ್ರಕ್ಕೆ ಸುರಿಸುವ ಬದಲು. ಒಂದು ಲೋಟ ಹಾಲನ್ನು ಜೀವಂತ ತಿಮಕ್ಕನಿಗೆ ದಯಪಾಲಿಸುವಲ್ಲಿ ಶಕ್ತ ರಾಗದ ಮನುಶತ್ವ ವಿಲ್ಲದ ಪ್ರಜೆಗಳೇ ತಮ್ಮಗಳಿಗೆ ನೈತಿಕ ಪ್ರಜ್ಞೆ ಎನ್ನುವುದು ಇಲ್ಲವೆ???
ಬುಧವಾರ, ಫೆಬ್ರವರಿ 26, 2014
ಅಂಬರೀಶ್ ಗೆ ಸಿಕ್ಕ ಎಳ್ಳಷ್ಟು ಬೆಲೆ ಸಾಲುಮರ ತಿಮ್ಮಕ್ಕನಿಗೆ ಯಾಕಿಲ್ಲ ?
ಸಚಿವ ,ನಟ ರೆಬಲ್ ಸ್ಟಾರ್ ಅಮ್ಬಾರಿಶ್ ಅನಾರೋಗ್ಯದ ನಿಮಿತ್ತ ಆಸ್ಪತ್ರೆ ಸೇರಿದ್ದಾರೆ .ಕಳೆದ ನಾಲ್ಕೈದು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸ್ತೆ ಪಡೆಯುತ್ತಿದ್ದಾರೆ .''ಯಾರೂ ಸಹಾ ಗಾಬರಿ ಪಡೆಯುವಂತ ಯಾವುದೇ ಗಂಭೀರ ದೊಡ್ಡ ಸಮಸ್ಯೆ ಇಲ್ಲ ''. ಎಂದು ಆಸ್ಪತ್ರೆ ವೈದ್ಯರು ಸಾರಿ ಸಾರಿ ಹೇಳುತ್ತಿದ್ದಾರೂ, ವಿಕ್ರಮ್ ಆಸ್ಪತ್ರೆ ಗೆ ದಾಂಗುಡಿ ಇಡುತ್ತಿರುವ ವಿಐಪಿಗಳಿಗೆ, ಸೆಲೆಬ್ರೇ ಟಿ ಗಳಿಗೆ ಬರವಿಲ್ಲ . ಹೋಮ -ಹವನ ,ಪೂಜಾ -ಪುನಸ್ಕಾರ ಇಡೀ ರಾಜ್ಯಾದ್ಯಂತ ಜರೂರಾಗಿ ಜೋರಾಗಿ ನದೆಯುತ್ತಿದೆ ನನ್ನ ಅಬ್ಯಂತರ ಏನೂ ಇಲ್ಲ ಅವರವರ ಭಾವ ಅವರವರ ಭಕುತಿಗೆ ಬಿಟ್ಟ ವಿಚಾರ ಆದರೆ ಬಹಳ ಬೇಸರ ತರಿಸುತ್ತಿರ್ವುದು ಇಲ್ಲಿ .ತತ್ಸಮಯದಲ್ಲಿ ಸಮಾಜ ಸೇವಕಿ ಪ್ರಕ್ರತಿ ಪ್ರೇಮಿ ಸಾಲು ಮರದ ತಿಮ್ಮಕ್ಕ ವಿಕ್ಟೋರಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ , ಅಮ್ಬರಿಶ್ ಗೆ ತೋರಿಸಿದಂತ ಒಂದು ಎಳ್ಳು ಕಣದಷ್ಟು ಅಭಿಮಾನ ತೋರಿಸಲಾರದ ನಮ್ಮ ಸಮಾಜಕ್ಕೆ ನಾಚಿಕೆಯಾಗಬೇಕಿದೆ . ಒಂದು ಸಿನಿಮಾದಲ್ಲಿ ಹಿರೋ ಅಂದ ಮಾತ್ರಕ್ಕೆ ಆತ ನಿಜ ಜೀವನದಲ್ಲಿ ಹಿರೋ ಅಲ್ಲ .ರಿಯಲ್ ಹಿರೋ ಎಂದು ಜನಜನಿತ ರಾಗಿರ್ವುದು ಸಾಲು ಮರದ ತಿಮ್ಮಕ್ಕ ಎಂಬ ವಾಸ್ತವ ಸಂಗತಿ ಎಲ್ಲರಿಗೂ ಗೊತ್ತಿರ್ವುದೇ. ದಿನಕ್ಕೆ ಸಾವಿರಾರು ಮಂದಿ ವಿಕ್ರಮ್ ಆಸ್ಪತ್ರೆಗೆ ತೆರುಳುತ್ತಿರುವವರ ಮಧ್ಯೆ ಒಂದೆರಡು ಮಂದಿ ವಿಕ್ಟೋರಿಯ ಆಸ್ಪತ್ರೆಯ ಮುಖ ತೋರಿಸಿದ್ದರೆ ತಮ್ಮಗಳ ಗೌರವ ಇನ್ನಷ್ಟು ಇಮ್ಮುಡಿ ಗೊಳ್ಳು ತ್ತಿತ್ತು . ದಿನದ ಮುಕ್ಕಾಲು ಭಾಗ ಹೇಳಿದ್ದೆ ಹೇಳಿದ್ದು ಕಿಸ್ಬಾಯಿ ದಾಸ ಅನ್ನುವಂತೆ ರೆಬಲ್ ಸ್ಟಾರ್ ಚಿತ್ರಣ ವಿಚಾರನ್ನೆ , (ನೇರ ಪ್ರಸಾರದ ಮುಖಾಂತರ )ಬಿತ್ತರಿಸುತ್ತಿದ್ದ ಮಾಧ್ಯಮಗಳೇ ನಿಮಗೆ ತಿಮ್ಮಕ್ಕ ಬೇಡವಾದಳೇ..ಲಕ್ಷಾನು ಗಟ್ಟಲೆ ಲೀಟರ್ ಹಾಲನ್ನು ಕಾಲ್ಪನಿಕ ಅಂಬರೀಶ್ ಭಾವಚಿತ್ರಕ್ಕೆ ಸುರಿಸುವ ಬದಲು. ಒಂದು ಲೋಟ ಹಾಲನ್ನು ಜೀವಂತ ತಿಮಕ್ಕನಿಗೆ ದಯಪಾಲಿಸುವಲ್ಲಿ ಶಕ್ತ ರಾಗದ ಮನುಶತ್ವ ವಿಲ್ಲದ ಪ್ರಜೆಗಳೇ ತಮ್ಮಗಳಿಗೆ ನೈತಿಕ ಪ್ರಜ್ಞೆ ಎನ್ನುವುದು ಇಲ್ಲವೆ???
ಶುಕ್ರವಾರ, ಫೆಬ್ರವರಿ 14, 2014
ದುಡ್ಡು ಸಿಕ್ಕರೆ ಸಾಕು ಯಾವುದಕ್ಕೂ ಹಿಂಜರಿಯದ .............. ಗಳು
ಕಟ್ಟು -ಕಟ್ಟು ದುಡ್ಡು ಸಿಕ್ಕರೆ ಯಾವುದಕ್ಕೂ ಹಿಂಜರಿಯದ ಕೆಲವು ನಟಿಯರಿಗೆ ಏನು ಹೇಳ್ಬೇಕು ನೀವು ಹೇಳಿ
.............. ಈ ಬಿಟ್ಟ ಸ್ಥಳ ನಿಮ್ಮ
ವ್ಯಾಖ್ಯಾನದ ಲ್ಲೇ ತುಂಬಿರಿ. ಈ ಮೂರು ಬಿಟ್ಟ ಮೂರು ಕಾಸಿನವರಿಗೆ ಮಾನ ಮರ್ಯಾದೆ ಯಂತು ಇಲ್ಲಾ
ಆದರೆ ,ಬೇರೆಯವರು ಬಗ್ಗೆಯಾದರೂ,
ಕಿಂಚಿತ್ ಆಲೋಚನೆ
ಮಾಡುವ ಶಕ್ತಿಯಾದರೂ ಇರಲಿ .. ಅಲ್ಲದಿದ್ದರೆ
ಮೊನ್ನೆ ಮೊನ್ನೆ ಅಷ್ಟೇ ನರೇಂದ್ರ ಮೋದಿ
ಪ್ರಚಾರಕ್ಕೆ ಅರ್ಥ ಬಟ್ಟೆ ಬಿಚ್ಚಿದ ಆ ನಟಿಯ( ಹೆಸರು ಹೇಳಿ ಬಾಯಿ ಹೊಲಸು ಮಾಡಿಕೊಳ್ಳಕ್ಕೆ ನಾನು
ಇಷ್ಟ ಪಡೋಲ್ಲ ..) ನಿನ್ನೆ ಇನ್ನೊಬ್ಬ ಭಾರತೀಯ ನಟಿ ಮಣಿ
ರಾಹುಲ್ ಗಾಂದಿ ಪ್ರಚಾರಕ್ಕೆ ಪೂರ್ಣ ಬಟ್ಟೆಯನ್ನೇ ಬಿಟ್ಟು ಕೇವಲ ಆ ಪಕ್ಷದ ಬ್ಯಾನರನ್ನೇ ತನ್ನ ಬೆತ್ತಲೆ ದೇಹದ ಮೇಲೆ
ಅಳವಡಿಸಿ ಪ್ರಚಾರದಲ್ಲಿ ಪ್ರದರ್ಶನವನ್ನು ನೀಡುತ್ತಿದ್ದ
ಇವಳ ನಡವಳಿಕೆಗೆ ಚಪ್ಪಲ್ ನಲ್ಲಿ
ಬಾರಿಸುವ ಸಾಹಸಕ್ಕೆ ಯಾಕೆ ಹೆಂಗಳೆಯರು ಮುಂದಾಗಲಿಲ್ಲ .. ಯತ್ರ ನಾರ್ಯಸ್ತು ಪುಜ್ಯಂತೆ ರಮಂತೆ ತತ್ರ ದೇವತಹಾ ಇನ್ನುವುದು ಇದಕ್ಕೇನಾ ?ಇವರ ಹೆತ್ತ ತಂದೆ ತಾಯಿಗಳು ಎಂತವರು ? ಇವರುಗಳ ಆಟಾ ಟೋಪ ನ್ನು ನೋಡಿ ತಲೆ
ತಗ್ಗಿಸಿ ಮರಿಯಲ್ಲಿ ನಿಂತು ನಕ್ಕು ಬಿಡುವ
ಯುವತಿಯರೇ ಇದು ಸರಿಯೇ ? ಎಲ್ಲಿದ್ದಿರಿ ? ''ಅಂವ ಕಣ್ಣು ಹೊಡೆದ ಸರ್ ''ಎಂದು ಶಾಲೆಯಲ್ಲಿ ಅದ್ಯಾಪಕರುಗಳಿಗೆ ಕಂಪ್ಲೇಟ್ ಕೊಡುವ ವಿದ್ಯಾರ್ಥಿನೀಯರುಗಳೇ, ಇದು ನಿಮಗೆ ಮುಜುಗರ ಅನ್ನಿಸವುದಿಲ್ಲವೇ
? ? 'ನನ್ನ
ಹಿಂದೆ ಆ ಹುಡುಗ ಬಂದ ಈ ಹುಡುಗ ಬಂದ ಎಂದು
ಮಾರುದ್ದ ಇಲ್ಲ ಸಲ್ಲದ ಹೇಳಿಕೆ ಕೊಟ್ಟು ಆ ಯುವಕನಿಗೆ ಪೋಲಿಸ್ ಠಾಣೆ ಮೆಟ್ಟಿಲನ್ನು
ತೋರಿಸುವ ಸಭ್ಯ ಯುವತಿಯರೇ ಇದು ನಿಮಗೆ ಸರಿ ಕಾಣಿಸುತ್ತಿದೆಯೇ ? ದೊಡ್ಡ ದೊಡ್ಡ ಫಿಲಾಸಿಪಿ
ಮಾತಾಡುವ ಮಹಿಳಾ ಮಣಿಗಳೇ ಯಾವ ಲೊಕದಲ್ಲಿದ್ದಿರಿ ಈಗ ? ಸಂಸ್ಕ್ರತಿಯನ್ನು ಹರಾಜಿಗೆ ಇಟ್ಟಿರುವ ಇವರುಗಳ ವರ್ತನೆಗೆ ಕಲ್ಲು ಹೊಡೆದು ಸಾಯಿಸಿಬೇಕು . ಇಂಥ ಮಾನಗೆಟ್ಟ ವರನ್ನು ಪ್ರಚಾರಕ್ಕೆ ತಳ್ಳುವ
ಅತಿರಥರನ್ನು ಮೊದಲು ಗಡಿಪಾರು ಮಾಡ್ಬೇಕು . ಮುಂಬರು ಲೋಕಸಭಾ ಚುನಾವಣೆಯ ಕಾವು ಜೋರಾಗಿದೆ ಜೊತೆಗೆ
ಕೆಲವು ನಟಿ ಮಣಿಗಳದ್ದೂ ಸಹಾ ಈದೀಗ ಪ್ರಚಾರಕ್ಕೆ ಬಂದಿದ್ದು ಎರಡು ಪಕ್ಷಗಳ ನಾ .... ಗಳು ಮುಂದೆ ಇನ್ನ ನಮ್ಮ ಪ್ರಜಾ ಪ್ರಭುತ್ವ ದಲ್ಲಿ
ರಾಜಕೀಯ ಪಕ್ಷಗಳಿಗೆ ಬರಗಾಲ ವಿಲ್ಲ .. ಇನ್ನಷ್ಟನ್ನು ನೋಡುವ ಅವಕಾಶ ದೇಶಕ್ಕಿದೆ ... ಇದಕ್ಕೆ
ಫುಲ್ ಸ್ಟಾಪ್ ಇಡುವವರು ಯಾರು ?..ಯಾರ್ರಿ ?
ಮಹಿಳಾ ಸಂಘಟನೆಗಳೇ ಕಾರ್ಯಕ್ಕೆ ಬಾರದ ಚಟುವಟಿಕೆಯನ್ನು ಬಿಟ್ಟು
ಹಿಡಿಸುಡಿ ಹಿಡಿದು ಬೀದಿಗಿಳಿಯಿರಿ .............
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)

